Wednesday, September 7, 2011

ಭಗವಾನ್ ದತ್ತ ಅವಧೂತ ರಾಮದೂತ ಸ್ವಾಮಿ

  ಆಂಧ್ರಪ್ರದೇಶದ   ಈ ಅವಧೂತ ಅನೇಕ ಪವಾಡಗಳನ್ನು ಮಾಡಿದ್ದಾನಂತೆ, ಈತ  ಸೆಪ್ಟಂಬರ್ 11 ರಂದು ಬೆಂಗಳೂರಿಗೆ ವಕ್ಕರಿಸುತ್ತಿದ್ದಾನೆ.



ಆಹ್ವಾನ ಪತ್ರಿಕೆಯ ಮುಖಪುಟ  ಚಿತ್ರದಲ್ಲಿ ನೋಡಿ ಈತ ಸಿಂಹಾಸನದ ಮೇಲೆ ವಿರಾಜಿಸಿದ್ದರೆ, ಇವನ ಕಾಲ ಬುಡದ ಬಳಿ ಸಾಧು ಸಂತರು ಕುಳಿತಿದ್ದಾರೆ.


ಇನ್ನು ಆಹ್ವಾನ ಪತ್ರಿಕೆಯ ಮೂರನೇ ಪುಟ ಹೇಳುತ್ತದೆ  ಈತ ಅನೇಕ ಪವಾಡಗಳನ್ನು  ಮಾಡಿದ್ದಾನೆಂದು 

ಇವನ ಬಗ್ಗೆ ಈಗಾಗಲೇ TV 9 ನವರು ಒಂದು ವರದಿ ಪ್ರಕಟಿಸಿದ್ದಾರೆ , ನೋಡಿ ಅವನ ಬಗ್ಗೆ ತಿಳಿದುಕೊಳ್ಳಿ




ಇಂತಹ ಕಪಟ ಸನ್ಯಾಸಿಗಳು, ಸಾಧುಗಳು, ಅವಧೂತರ ಬಗ್ಗೆ ನಾವುಗಳು  ಎಚ್ಚರಿಕೆಯಿಂದ ಇರುವುದರ ಜೊತೆಗೆ ಇತರರಲ್ಲೂ ಜಾಗೃತಿ ಮೂಡಿಸಬೇಕಾಗಿದೆ ಅಲ್ಲವೇ?  

No comments:

Post a Comment