Wednesday, March 23, 2011

ಪುಸ್ತಕ ಪರಿಷೆಗೆ ಸ್ವಾಗತ

ಬೆಂಗಳೂರಿನ ಬಸವನಗುಡಿಯಲ್ಲಿ ನಡೆಯುವ "ಪುಸ್ತಕ ಪರಿಷೆಗೆ -3---ವಿಕಾಸಕ್ಕಾಗಿ ಸಾಹಿತ್ಯ   ವಿನಿಮಯಇದೇ ಭಾನುವಾರ ಅಂದರೆ ಮಾರ್ಚ್ 27/03/2011  ಬೆಳಿಗ್ಗೆ10.00 ರಿಂದ  ಸಂಜೆ 5.ಗಂಟೆವರೆಗೆ ನಡೆಯುತ್ತದೆ. ಕಳೆದ ಎರಡು ಬಾರಿ ಯಶಸ್ವಿಯಾಗಿ ಪರಿಷೆಯನ್ನು ನಡೆಸಿ ಸುಮಾರು 20000 ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಉಚಿತವಾಗಿ ವಿತರಿಸಿ ಜನಮನ್ನಣೆ ಗಳಸಿದೆ.

ಉದ್ಘಾಟನೆ:      ಪ್ರೊ.ರಾಧಾಕೃಷ್ಣ.ಕೆ.ಇ,   ಹಿರಿಯ ಶಿಕ್ಷಣ ತಜ್ಞರು,
ಎಲ್ಲರಿಗೂ ಮುಕ್ತ ಹೃದಯದ ಸ್ವಾಗತ.


ನೀವು ಓದಿ ಮುಗಿಸಿದ ನಿಮ್ಮ ಭಂಡಾರದಲ್ಲಿರುವ ಪುಸ್ತಕಗಳನ್ನು ಇತರರಿಗೆ ಉಪಯುಕ್ತವಾಗುವಂತೆ ಪರಿಷೆಯ ರಾಶಿಗೆ ಅರ್ಪಿಸಬಹುದು.


ಭಾನುವಾರ (ಮಾರ್ಚ್ 27 , ಬೆಳಿಗ್ಗೆ 10 ರಿಂದ ೫ ರವರೆಗೆ) ......
ಪುಸ್ತಕ ಪರಿಷೆಗೆ ಬನ್ನಿ, ಉಚಿತ ಪುಸ್ತಕ ಪಡೆಯಿರಿ !!

******
"ಪುಸ್ತಕ
  ಪರಿಷೆ"-3

ವಿಕಾಸಕ್ಕಾಗಿ ಉಚಿತ  ಪುಸ್ತಕ ವಿನಿಮಯ
 
 "PUSTHAKA PARISHE"-3

Get A BOOK FOR FREE

ಪುಸ್ತಕ ಪರಿಷೆಗೆ ಬನ್ನಿ,
ಪಡೆಯಬಹುದು ಒಂದು ಪುಸ್ತಕ ಉಚಿತವಾಗಿ
 
 


ಸ್ಥಳ : "ಸೃಷ್ಟಿ ಕಲಾಲಯಂ",
ನಂ.81 , 1 ನೇ ಮಹಡಿ , EAT ರಸ್ತೆ, N.R.ಕಾಲೋನಿ
(ಪುಳಿಯೋಗರೆ ಪಾಯಿಂಟ್ ಮೇಲೆ) ,ಬಸವನಗುಡಿ, ಬೆಂಗಳೂರು- 560004

ಮೊಬೈಲ್:  9448171069,
99450 03479,9886721181

Date: 27th march 2011, SUNDAY




No comments:

Post a Comment