Saturday, August 13, 2011

ಡಾ|| ಸುಬ್ರಹ್ಮಣ್ಯಂಸ್ವಾಮಿಯ ಭಾಷಣ

ಡಾ|| ಸುಬ್ರಹ್ಮಣ್ಯಂಸ್ವಾಮಿಯವರು ತಮ್ಮ  ಭಾಷಣದಲ್ಲಿ  ರಾಜಕೀಯದಲ್ಲಿನ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾ ಹೇಳುತ್ತಾರೆ  

  • ವಿದೇಶದಲ್ಲಿ ಇಟ್ಟಿರುವ ಹಣದ ಮೇಲೆ ಲೆಕ್ಕ ಹಾಕುವುದಾದರೆ  ಸೋನಿಯಾಗಾಂಧಿ  ನಂಬರ್ ಒನ್  ಮತ್ತು ಚಿದಂಬರಂ ನಂಬರ್  ಟೂ ಎನ್ನುತ್ತಾರೆ.    
  • ಮನಮೋಹನ್ ಸಿಂಗರನ್ನು ಲೇವಡಿ ಮಾಡುತ್ತಾ ಹೇಳುತ್ತಾರೆ. " ಒಮ್ಮೆ ನಾನು ಮನಮೋಹನ ಸಿಂಗರನ್ನು ಕೇಳಿದೆ ' ನಿಮಗೆ 2ಜಿ ಬಗ್ಗೆ ಏನು ಗೊತ್ತು? ಅದಕ್ಕೆ ಮನಮೋಹನ್ ಸಿಂಗ್ ಹೇಳಿದ್ದು  ಒಂದು ಸೋನಿಯಾಜೀ  ಮತ್ತೊಂದು ರಾಹುಲ್ ಜೀ
  •  ಹಿಂದೆ  ನರಸಿಂಹರಾವ್ ಪ್ರಧಾನಿಯಾಗಿದ್ದಾಗ ಮನಮೋಹನ್ ಸಿಂಗರು ಹಣಕಾಸು ಸಚಿವರಾಗಿದ್ದರು ಆಗ ಅವರು ಅನೇಕ ಮಹತ್ವದ ಸುಧಾರಣಗಳನ್ನು ತಂದಿದ್ದರು ಅದನ್ನು ಅವರು ಈಗ ಪ್ರಧಾನಿಯಾಗಿದ್ದಾಗ ಏಕೆ ಗಟ್ಟಿ ನಿರ್ಧಾರ  ಮಾಡಲಾಗುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ. 
ಈಗ ಅವೆಲ್ಲವನ್ನು ಅವರ ಮಾತುಗಳಲ್ಲೇ ಕೇಳಿ



Monday, August 8, 2011

ಶ್ರೀ ಯಡಿಯೂರಪ್ಪನ ಮಹಾತ್ಮೆ