Monday, March 28, 2011

ವಿಶ್ವಕಥಾಕೋಶ ಲೋಕಾರ್ಪಣೆ

ಮಾನ್ಯರೇ
 
ನವಕರ್ನಾಟಕ 50ರ ಸಂಭ್ರಮದಲ್ಲಿ ಇನ್ನೊಂದು ವಿಶೇಷ ಕಾರ್ಯಕ್ರಮ. 30 ವರ್ಷಗಳ ಹಿಂದೆ ನಿರಂಜನರ ಪ್ರಧಾನ ಸಂಪಾದಕತ್ವದಲ್ಲಿ ಪ್ರಕಟವಾಗಿದ್ದ "ವಿಶ್ವಕಥಾಕೋಶ”ದ 25 ಸಂಪುಟಗಳ ಮರುಮುದ್ರಣದ ಲೋಕಾರ್ಪಣೆ. ಇದೇ ಭಾನುವಾರ(ಏಪ್ರಿಲ್ 3, 2011) ಬೆಳಗ್ಗೆ 9.45ಕ್ಕೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಡಾ|| ಯು. ಆರ್. ಅನಂತಮೂರ್ತಿಯವರಿಂದ ಸಂಪುಟಗಳ ಅನಾವರಣ. ಆರಂಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು - ಗೀತ ಗಾಯನ ಮತ್ತು ನೃತ್ಯ ರೂಪಕ .
ಆಮಂತ್ರಣ ಪತ್ರಿಕೆ ಲಗತ್ತಿಸಿದ್ದೇವೆ. ದಯವಿಟ್ಟು ಬನ್ನಿ ; ಭಾಗವಹಿಸಿ. ಈ ಆಮಂತ್ರಣವನ್ನು ನಿಮ್ಮ ಗೆಳೆಯರಿಗೆ, ಸಾಹಿತ್ಯಾಸಕ್ತ ಬಂಧುಗಳಿಗೆ ಕಳಿಸಿ. ಅವರೂ ಭಾಗವಹಿಸಲಿ.
 
ಇಂತು ನಿಮ್ಮ ನಿರೀಕ್ಷೆಯಲ್ಲಿ
ಆರ್. ಎಸ್. ರಾಜಾರಾಮ್
ವ್ಯವಸ್ಥಾಪಕ ನಿರ್ದೇಶಕ

 
Dear Friend,
Please find attached an invitation for release of VISHWA KATHA KOSHA in 25 volumes - a collection of world's great short stories translated into Kannada under the chief editorship of NIRANJANA.
Dr. U. R. Ananthamurthy will release the volumes on Sunday, April 3, 2011 at 9.45 a.m. at Ravindra Kalakshetra, Bangalore. Kindly participate.
We request you to forward this invitation to your friends also.
 
Regards
 
R. S. Rajaram

--
REGARDS,
NAVAKARNATAKA PUBLICATIONS PVT. LTD.,
EMBASSY CENTRE,
CRESCENT ROAD,
KUMARAPARK (EAST),
BANGALORE - 560 001.
Phone : 080-22203580
Fax      : 080-30578023
URL     : 
www.navakarnataka.com
http://navakarnataka.blogspot.com
e-mail:  navakarnataka@gmail.com
              navakarnataka@vsnl.com    



Wednesday, March 23, 2011

ಪುಸ್ತಕ ಪರಿಷೆಗೆ ಸ್ವಾಗತ

ಬೆಂಗಳೂರಿನ ಬಸವನಗುಡಿಯಲ್ಲಿ ನಡೆಯುವ "ಪುಸ್ತಕ ಪರಿಷೆಗೆ -3---ವಿಕಾಸಕ್ಕಾಗಿ ಸಾಹಿತ್ಯ   ವಿನಿಮಯಇದೇ ಭಾನುವಾರ ಅಂದರೆ ಮಾರ್ಚ್ 27/03/2011  ಬೆಳಿಗ್ಗೆ10.00 ರಿಂದ  ಸಂಜೆ 5.ಗಂಟೆವರೆಗೆ ನಡೆಯುತ್ತದೆ. ಕಳೆದ ಎರಡು ಬಾರಿ ಯಶಸ್ವಿಯಾಗಿ ಪರಿಷೆಯನ್ನು ನಡೆಸಿ ಸುಮಾರು 20000 ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಉಚಿತವಾಗಿ ವಿತರಿಸಿ ಜನಮನ್ನಣೆ ಗಳಸಿದೆ.

ಉದ್ಘಾಟನೆ:      ಪ್ರೊ.ರಾಧಾಕೃಷ್ಣ.ಕೆ.ಇ,   ಹಿರಿಯ ಶಿಕ್ಷಣ ತಜ್ಞರು,
ಎಲ್ಲರಿಗೂ ಮುಕ್ತ ಹೃದಯದ ಸ್ವಾಗತ.


ನೀವು ಓದಿ ಮುಗಿಸಿದ ನಿಮ್ಮ ಭಂಡಾರದಲ್ಲಿರುವ ಪುಸ್ತಕಗಳನ್ನು ಇತರರಿಗೆ ಉಪಯುಕ್ತವಾಗುವಂತೆ ಪರಿಷೆಯ ರಾಶಿಗೆ ಅರ್ಪಿಸಬಹುದು.


ಭಾನುವಾರ (ಮಾರ್ಚ್ 27 , ಬೆಳಿಗ್ಗೆ 10 ರಿಂದ ೫ ರವರೆಗೆ) ......
ಪುಸ್ತಕ ಪರಿಷೆಗೆ ಬನ್ನಿ, ಉಚಿತ ಪುಸ್ತಕ ಪಡೆಯಿರಿ !!

******
"ಪುಸ್ತಕ
  ಪರಿಷೆ"-3

ವಿಕಾಸಕ್ಕಾಗಿ ಉಚಿತ  ಪುಸ್ತಕ ವಿನಿಮಯ
 
 "PUSTHAKA PARISHE"-3

Get A BOOK FOR FREE

ಪುಸ್ತಕ ಪರಿಷೆಗೆ ಬನ್ನಿ,
ಪಡೆಯಬಹುದು ಒಂದು ಪುಸ್ತಕ ಉಚಿತವಾಗಿ
 
 


ಸ್ಥಳ : "ಸೃಷ್ಟಿ ಕಲಾಲಯಂ",
ನಂ.81 , 1 ನೇ ಮಹಡಿ , EAT ರಸ್ತೆ, N.R.ಕಾಲೋನಿ
(ಪುಳಿಯೋಗರೆ ಪಾಯಿಂಟ್ ಮೇಲೆ) ,ಬಸವನಗುಡಿ, ಬೆಂಗಳೂರು- 560004

ಮೊಬೈಲ್:  9448171069,
99450 03479,9886721181

Date: 27th march 2011, SUNDAY




Sunday, March 20, 2011

ಅಳಿಲು

ಕಾಗೆ

ಇದು ಪ್ರಪಂಚದ ಅತ್ಯಂತ ಸಾಮಾನ್ಯ ಪಕ್ಷಿ.  ನಾವು ಸಾಮಾನ್ಯವಾಗಿ ಕಾಣುವ ಕುತ್ತಿಗೆಯ ಬಳಿ ಬೂದು ಬಣ್ಣ  ಇರುವ  ಕಾಗೆಯನ್ನು ಮನೆ ಕಾಗೆ (Corvus splendens) ಎಂದು ಕರೆಯುತ್ತಾರೆ.  ಹಾಗೆ  ಸಂಪೂರ್ಣ ಕಪ್ಪಗಿರುವ ಕಾಗೆಯನ್ನು ಕಾಡು ಕಾಗೆ (Corvus macrorhynchos) ಎಂದು ಕರೆಯುತ್ತಾರೆ.

ನಮ್ಮ ಮನೆಯ ಬಳಿ ಬಂಧ ಕಾಗೆಗಳ ಒಂದಷ್ಟು ಚಿತ್ರಗಳನ್ನು ಇಲ್ಲಿ ಹಾಕಿದ್ದೇನೆ




ಕೆಳನಿನ ಚಿತ್ರದಲ್ಲಿರುವ ಒಂದು ಕಾಗೆಯ ಪಾದ ಸೊಟ್ಟಗಾಗಿ ಮಡಿಸಿಕೊಂಡಿದೆ




 ನಮ್ಮ ಮನೆಯ ಬಳ ಬರುವ ಕಾಗೆಗಳಲ್ಲಿ ಒಂದು ಕಾಲಿಲ್ಲದ ಕಾಗೆ ಸಹ ಬರುತ್ತದೆ.


ಹಾಗೆಯೆ ಇನ್ನೊಂದು ಕಾಗೆಗೆ ಒಂದು ಕಾಲಿನ ಪಾದ ಇಲ್ಲ


ಈ ಕಾಗೆ ರೂಮಿನಲ್ಲಿ ಕೂತು ಚಿತ್ರ ತೆಗೆಯುತ್ತಿರುವ ನನಗೆ ಕಾಣದಂತೆ ಊಟ ಹೆಕ್ಕತ್ತಿರುವಂತಿದೆ